ತಾಲೂಕು ಸುದ್ದಿ
ಪುತ್ತೂರು: ಅ.22.ವಿಜಯ ಸಾಮ್ರಾಟ್ ಪುತ್ತೂರು ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ “ಪುತ್ತೂರುದ ಪಿಲಿಗೊಬ್ಬು-2023”
![](https://veekshakanews.com/wp-content/uploads/2023/09/IMG-20230910-WA0044-750x375-1.jpg)
ಪುತ್ತೂರು : ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ “ಪುತ್ತೂರುದ ಪಿಲಿಗೊಬ್ಬು-2023” ಆ.22 ರಂದು ನಡೆಯಲಿದೆ.
![](https://veekshakanews.com/wp-content/uploads/2023/09/IMG-20230910-WA0006-768x1024.jpg)
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಸೇವಾ ಕಾರ್ಯಗಳನ್ನು ಮಾಡುತ್ತಿರುವ “ವಿಜಯ ಸಾಮ್ರಾಟ್’ ಮೊದಲ ಬಾರಿಗೆ “ಪುತ್ತೂರುದ ಪಿಲಿಗೊಬ್ಬು-2023″ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
![](https://veekshakanews.com/wp-content/uploads/2023/09/image_editor_output_image1184821552-1694417636811-300x150.jpg)
ಹೆಚ್ಚಿನ ಮಾಹಿತಿಗಾಗಿ 8762669027, 9901201500, 9591063207 ಅನ್ನು ಸಂಪರ್ಕಿಸಬಹುದಾಗಿದೆ.
One Comment