ತಾಲೂಕು ಸುದ್ದಿ

ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕಿಯರದ  ತಂಡ: ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನೆ.

ಪುತ್ತೂರು: ಅ 4 ರಿಂದ 6 ರವರೆಗೆ ಗುಜರಾತಿನ ಸರಸ್ವತಿ ವಿಜ್ಞಾನ ವಿಹಾರ್ ಆದಿಪುರದ ನಲ್ಲಿ ನಡೆದ ವಿದ್ಯಾಭಾರತೀಯ ರಾಷ್ಟ್ರೀಯ  ಖೋ-ಖೋ ಪಂದ್ಯಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಪುತ್ತೂರಿಗೆ ಆಗಮಿಸಿದ ತಂಡದ ವಿದ್ಯಾರ್ಥಿಗಳಿಗೆ ತರಬೇತಿದಾರರಿಗೆ ಮತ್ತು ವ್ಯವಸ್ಥಾಪಕರ  ಸಾಧನೆಯನ್ನು ಮೆಚ್ಚಿ ಪುತ್ತೂರಿನ ಪ್ರತಿಷ್ಠಿತ ಖೋ-ಖೋ ಕ್ಲಬ್ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಮತ್ತು ಸದಸ್ಯರಾದ ಋತ್ವಿಕ್ ಪವನ್, ಭರತ್, ಪವಿತ್ ಇವರು ಪುತ್ತೂರಿನ ರೈಲ್ವೆ ಸ್ಟೇಷನ್ ನಲ್ಲಿ ತಂಡವನ್ನು  ಸ್ವಾಗತಿಸಿ ಅಭಿನಂದನೆಯನ್ನು ತಿಳಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!