ರಾಜ್ಯ

ಲೋಕಸಭಾ ಚುನಾವಣೆ : ಮಾ.23: ದ. ಕ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಇಂದಿನ ಕಾರ್ಯಕ್ರಮದ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ : ಮಾ. 23 ದ. ಕ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮುಲ್ಕಿ – ಮೂಡಬಿದಿರೆ ಮಂಡಲಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 9.30ಕ್ಕೆ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 10.00ಕ್ಕೆ ಬಜಪೆ ವಿಶ್ವಕರ್ಮ ಸಭಾಭವನ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

11.00 ಗಂಟೆಗೆ ಲಿಂಗಪ್ಪಯ್ಯ ಕಾಡು ಶ್ರೀ ಚೆನ್ನಮಲ್ಲಿಕಾರ್ಜುನ ಮಠ ಕೆ.ಎಸ್.ಆ‌ರ್ ನಗರಕ್ಕೆ ಭೇಟಿ.

11.30ಕ್ಕೆ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

12.00  ಗಂಟೆಗೆ ಮುಲ್ಕಿ ಅದಿಧನ್ ಹೊಟೇಲ್ ಸಭಾಂಗಣ ಕಾರ್ಯಕರ್ತರ ಸಭೆಯಲ್ಲಿ ಬಾಗಿ.

12.45ಕ್ಕೆ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ಭೇಟಿ.

1.00 ಕ್ಕೆ ಮುಲ್ಕಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಭೇಟಿ ಮಾಡಲಿದ್ದಾರೆ.

2.00ಕ್ಕೆ ಜೈನ ಮಠ ಮೂಡುಬಿದಿರೆ ಭೇಟಿ.

2.30ಕ್ಕೆ ಸರಿಯಾಗಿ ಮೂಡುಬಿದಿರೆ ಪುರಾತನ ಶ್ರೀ ಆದಿಶಕ್ತಿ ಮಾರಿಗುಡಿ ಭೇಟಿ.

3.00ಕ್ಕೆ ಕನ್ನಡ ಭವನ ಮೂಡುಬಿದಿರೆಯಲ್ಲಿ ಕಾರ್ಯಕರ್ತರ ಸಭೆ ಭಾಗವಹಿಸಲಿದ್ದಾರೆ.

4.00ಕ್ಕೆ ಸರಿಯಾಗಿ ಮೂಡುಬಿದಿರೆbಶ್ರೀ ಕಾಳಿಕಾಂಬ ದೇವಸ್ಥಾನ ಭೇಟಿ.

ಸಂಜೆ ಗಂಟೆ 4.30ಕ್ಕೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.

ಸಂಜೆ ಗಂಟೆ 5.00 ಕ್ಕೆ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಭೇಟಿ.

5.30ಕ್ಕೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ  ಮೂಡುಬಿದಿರೆ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

ಸಂಜೆ 6.30ಕ್ಕೆ ಶ್ರೀ ವೆಂಕಟರಮಣ ದೇವಸ್ಥಾನ ಮೂಡುಬಿದಿರೆ ಭೇಟಿ ಬಳಿಕ  ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಭೇಟಿ ನೀಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!