ತಾಲೂಕು ಸುದ್ದಿ
ದೊಡ್ಡಡ್ಕ: ಪುತ್ತಿಲ ಪರಿವಾರ ಅರ್ಯಾಪು ಘಟಕದ ವತಿಯಿಂದ ಸ್ವಚ್ಛತಾ ಕಾರ್ಯ.
ದೊಡ್ಡಡ್ಕ : ಅರ್ಯಾಪು ಗ್ರಾಮಪಂಚಾಯತ್ ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರಾದ ಸುಬ್ರಹ್ಮಣ್ಯಬಲ್ಯಾಯ ರ ನೇತೃತ್ವದಲ್ಲಿ, ಪುತ್ತಿಲ ಪರಿವಾರ ಸದಸ್ಯರ ಸಹಕಾರದೊಂದಿಗೆ ಗಣೇಶೋತ್ಸವದ ಅಂಗವಾಗಿ ದೊಡ್ಡಡ್ಕ ಪರಿಸರದ ರಸ್ತೆಯ ಇಕ್ಕೆಲಗಲ್ಲಿ ಹುಲ್ಲುಕಟಾವು ಮಾಡಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ದೊಡ್ಡಡ್ಕ ಲಕ್ಷ್ಮೀ ಸ್ಟೋರ್ ಮಾಲಕರಾದ ಪ್ರವೀಣ್ ನಾಯ್ಕ್ ದೊಡ್ಡಡ್ಕ, ನಾರಾಯಣ, ಲಿಂಗಪ್ಪ. ಮಹೇಶ್, ಗಣೇಶ್ ಆಚಾರ್ಯ, ಆನಂದ ಸಾಲ್ಯಾನ್ ಅಟ್ಲಾರು, ಪ್ರಸಾದ್ ಬಲ್ಯಾಯ, ಗೋಪಾಲ ಬಲ್ಯಾಯ ದೊಡ್ಡಡ್ಕ, ರವಿಪ್ರಸಾದ್, ದಿನೇಶ್ ದೊಡ್ಡಡ್ಕ ವಿನ್ಯಾಸ್ ಉಪಸ್ಥಿತರಿದ್ದರು.