ತಾಲೂಕು ಸುದ್ದಿ

ದೊಡ್ಡಡ್ಕ: ಪುತ್ತಿಲ ಪರಿವಾರ ಅರ್ಯಾಪು ಘಟಕದ ವತಿಯಿಂದ ಸ್ವಚ್ಛತಾ ಕಾರ್ಯ.

Click below to Share News

ದೊಡ್ಡಡ್ಕ : ಅರ್ಯಾಪು ಗ್ರಾಮಪಂಚಾಯತ್ ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರಾದ ಸುಬ್ರಹ್ಮಣ್ಯಬಲ್ಯಾಯ ರ ನೇತೃತ್ವದಲ್ಲಿ, ಪುತ್ತಿಲ ಪರಿವಾರ ಸದಸ್ಯರ ಸಹಕಾರದೊಂದಿಗೆ ಗಣೇಶೋತ್ಸವದ ಅಂಗವಾಗಿ ದೊಡ್ಡಡ್ಕ ಪರಿಸರದ ರಸ್ತೆಯ ಇಕ್ಕೆಲಗಲ್ಲಿ ಹುಲ್ಲುಕಟಾವು ಮಾಡಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ದೊಡ್ಡಡ್ಕ ಲಕ್ಷ್ಮೀ ಸ್ಟೋರ್ ಮಾಲಕರಾದ ಪ್ರವೀಣ್ ನಾಯ್ಕ್ ದೊಡ್ಡಡ್ಕ, ನಾರಾಯಣ, ಲಿಂಗಪ್ಪ. ಮಹೇಶ್, ಗಣೇಶ್ ಆಚಾರ್ಯ, ಆನಂದ ಸಾಲ್ಯಾನ್ ಅಟ್ಲಾರು, ಪ್ರಸಾದ್ ಬಲ್ಯಾಯ, ಗೋಪಾಲ ಬಲ್ಯಾಯ ದೊಡ್ಡಡ್ಕ, ರವಿಪ್ರಸಾದ್, ದಿನೇಶ್ ದೊಡ್ಡಡ್ಕ ವಿನ್ಯಾಸ್ ಉಪಸ್ಥಿತರಿದ್ದರು.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!