ತಾಲೂಕು ಸುದ್ದಿ
ತೆಂಗಿನ ಮರದಿಂದ ಬಿದ್ದು ಪದರಂಜ ರಾಮಣ್ಣ ಪೂಜಾರಿ ಮೃತ್ಯು.
![](https://veekshakanews.com/wp-content/uploads/2023/09/IMG-20230923-WA0006-720x470.jpg)
ಇರ್ದೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇರ್ದೆ ಗ್ರಾಮದ ಪದರಂಜ ಎಂಬಲ್ಲಿ ನಡೆದಿದೆ.
![](https://veekshakanews.com/wp-content/uploads/2023/09/image_editor_output_image-2048672042-1695477631314.jpg)
ಪದರಂಜ ನಿವಾಸಿ ರಾಮಣ್ಣ ಪೂಜಾರಿ(68) ಮೃತಪಟ್ಟ ದುರ್ದೈವಿ.
ಸೆ. 23ರಂದು ಮನೆ ಬಳಿಯ ತೆಂಗಿನ ಮರ ಹತ್ತುವ ಸಂದರ್ಭ ಘಟನೆ ನಡೆದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ, ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ.