ತಾಲೂಕು ಸುದ್ದಿ
ಪುತ್ತೂರು : ಕೆಮ್ಮಾಯಿ ಬಳಿ ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಮೃತ್ಯು..!!!
![](https://veekshakanews.com/wp-content/uploads/2023/07/IMG-20230723-WA0021-1-780x470.jpg)
ಪುತ್ತೂರು : ಬೈಕ್ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
![](https://veekshakanews.com/wp-content/uploads/2023/07/IMG-20230723-WA0021-1022x1024.jpg)
ಸೇಡಿಯಾಪು ನಿವಾಸಿ ಚೈತೇಶ್ ಯಾನೆ ಚರಣ್ (19) ಮೃತ ಬೈಕ್ ಸವಾರ.
![](https://veekshakanews.com/wp-content/uploads/2023/07/IMG-20230723-WA0022-1024x461.jpg)
ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಟರ್ನ್ ಮಾಡುವ ವೇಳೆ ಬೈಕ್ ಅನ್ನು ವಾಲಿಸಿದ್ದು, ಈ ವೇಳೆ ಡಿವೈಡರ್ ನ ಕಂಬ ಬೈಕ್ ಸವಾರನ ತಲೆಗೆ ತಾಗಿದೆ. ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಚೈತ್ರೇಶ್ ಹೊಸ Yamaha R15 ಬೈಕ್ ಖರೀದಿಸಿ ಕೇವಲ ಒಂದು ತಿಂಗಳಷ್ಟೇ ಆಗಿದೆನ್ನಲಾಗಿದೆ.