ತಾಲೂಕು ಸುದ್ದಿ
ಪುತ್ತೂರು : ನಿವೃತ್ತ ಎಎಸ್ಐ, ಆರ್ಯಾಪು ಗ್ರಾ.ಪಂ. ಸದಸ್ಯ ರುಕ್ಕಯ್ಯ ಮೂಲ್ಯ ಹೃದಯಾಘಾತದಿಂದ ನಿಧನ.
![](https://veekshakanews.com/wp-content/uploads/2023/06/Screenshot_20230606-174925_Chrome-transformed-1-520x470.jpeg)
ಪುತ್ತೂರು : ನಿವೃತ್ತ ಪೊಲೀಸ್ ಅಧಿಕಾರಿ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ರುಕ್ಕಯ್ಯ ಮೂಲ್ಯ (62) ರವರು ಹೃದಯಾಘಾತದಿಂದಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
![](https://veekshakanews.com/wp-content/uploads/2023/06/Screenshot_20230606-174925_Chrome-transformed.jpeg)
ಮೃತರ ರುಕ್ಕಯ್ಯ ಮೂಲ್ಯ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ..