ತಾಲೂಕು ಸುದ್ದಿ

ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಅವರಿಗೆ ಪಿತೃ ವಿಯೋಗ.

Click below to Share News

ಪುತ್ತೂರು: ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಅವರ ತಂದೆ, ಹಿರಿಯ ಸ್ವಯಂಸೇವಕ, ಸಂಘಟನೆಯ ಮಾರ್ಗದರ್ಶಕರಾಗಿದ್ದ ಶ್ರೀ ರಾಮ ಭಟ್ ಹಸಂತ್ತಡ್ಕ ಅವರು 21/1/2024ರಂದು ರಾತ್ರಿ ಹರಿಪಾದವನ್ನು ಸೇರಿದ್ದಾರೆ.

ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ 10:30ರಿಂದ ಅವರ ಸ್ವಗೃಹ ಹಸಂತಡ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ.

ರಾಮ್ ಭಟ್ ಅವರ ಸಣ್ಣ ಮಗಳು ನೈಜೀರಿಯ ದೇಶದಲ್ಲಿದ್ದು ಅವರು ಮಂಗಳವಾರ ಮಧ್ಯಾಹ್ನ ಭಾರತಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಅಂತಿಮದರ್ಶನದ ವ್ಯವಸ್ಥೆ ಜ.23 ಮಂಗಳವಾರದಂದು ಮಾಡಲಾಗಿದೆ.


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!