ತಾಲೂಕು ಸುದ್ದಿ

ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಅವರಿಗೆ ಪಿತೃ ವಿಯೋಗ.

ಪುತ್ತೂರು: ಬಜರಂಗದಳ ಕರ್ನಾಟಕ ದಕ್ಷಿಣಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಅವರ ತಂದೆ, ಹಿರಿಯ ಸ್ವಯಂಸೇವಕ, ಸಂಘಟನೆಯ ಮಾರ್ಗದರ್ಶಕರಾಗಿದ್ದ ಶ್ರೀ ರಾಮ ಭಟ್ ಹಸಂತ್ತಡ್ಕ ಅವರು 21/1/2024ರಂದು ರಾತ್ರಿ ಹರಿಪಾದವನ್ನು ಸೇರಿದ್ದಾರೆ.

ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ 10:30ರಿಂದ ಅವರ ಸ್ವಗೃಹ ಹಸಂತಡ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ.

ರಾಮ್ ಭಟ್ ಅವರ ಸಣ್ಣ ಮಗಳು ನೈಜೀರಿಯ ದೇಶದಲ್ಲಿದ್ದು ಅವರು ಮಂಗಳವಾರ ಮಧ್ಯಾಹ್ನ ಭಾರತಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಅಂತಿಮದರ್ಶನದ ವ್ಯವಸ್ಥೆ ಜ.23 ಮಂಗಳವಾರದಂದು ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!