ಸಮಗ್ರ ಸುದ್ದಿ
“ಅಸಹಾಯಕ ಬಡ ಯುವಕನ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಸಹಾಯಹಸ್ತ” – ವೀಕ್ಷಕ ನ್ಯೂಸ್
![](https://veekshakanews.com/wp-content/uploads/2024/06/IMG-20240607-WA0034-4-780x470.jpg)
ಪುಣಚ ಗ್ರಾಮದ ಮೂಡಂಬೈಲು ನಿವಾಸಿ ರದೀಪ್ ಪೂಜಾರಿ ಎಂಬುವವರು ಸುಮಾರು 10 ದಿನಗಳಿಂದ ಜಾಂಡೀಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದು, ಅಂಗಾಗಳ ಕಾರ್ಯ ನಿಧಾನಗೊಂಡು ಮಂಗಳೂರಿನ A.J Hospital ಚಿಂತಾಜನಕ ಪರಿಸ್ಥಿತಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![](https://veekshakanews.com/wp-content/uploads/2024/06/img-20240607-wa00342623325083775383731-791x1024.jpg)
ಇವರು ಮೂಲತಃ ಬಡ ಕೃಷಿಕರಾಗಿದ್ದು ಹೆಂಡತಿ ಮತ್ತು ಹೆಣ್ಣು ಮಗುವಿನೊಂದಿಗೆ ವಾಸಿಸುತ್ತಿದ್ದು ಹತ್ತು ಲಕ್ಷ ಮೇಲ್ಪಟು ಚಿಕಿತ್ಸೆಯ ವೆಚ್ಚ ತಗುಲಬಹುದೆಂದು ವೈದ್ಯರು ಸೂಚಿಸಿದ್ದಾರೆ, ಹೆಚ್ಚಿನ ಮೊತ್ತ ಭರಿಸಲು ಇವರು ಅಸಾಹಯಕರಾಗಿದ್ದು. ಆದ್ದಂರಿಂದ ಸಹೃದಯೀ ದಾನಿಗಳು ನಿಮ್ಮಿಂದಾದಷ್ಟು ಸಹಾಯಹಸ್ತ ವನ್ನು ಈ ಕೆಳಕಂಡ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಯ ಮೂಲಕ ನೀಡಿ ಸಹಕರಿಸುವಂತೆ ವಿನಂತಿ.
ಗೂಗಲ್ ಪೇ ಅಥವಾ ಫೋನ್ ಪೇ ಸಂಖ್ಯೆ : 9880985318
ಹೆಸರು : ದಿವ್ಯ. ಕೆ
ಬ್ಯಾಂಕ್ ಖಾತೆ ಸಂಖ್ಯೆ : 0022500101207201
IFSC CODE: KARB0000002
ಕರ್ನಾಟಕ ಬ್ಯಾಂಕ್, ಅಡ್ಯನಡ್ಕ ಶಾಖೆ.
ಅಸಹಾಯಕ ಬಡ ಕುಟುಂಬಕ್ಕೆ ನೇರವಾಗುವಿರಿ ಎನ್ನುವ ಬರವಸೆಯೊಂದಿಗೆ “ಟೀಮ್ ವೀಕ್ಷಕ ನ್ಯೂಸ್ “