ಸಮಗ್ರ ಸುದ್ದಿ
ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶ್ರೀದೇವಿ ರವರ ಆರೋಗ್ಯ ವಿಚಾರಿಸಿದ ಅರುಣ್ ಪುತ್ತಿಲ
![](https://veekshakanews.com/wp-content/uploads/2023/06/WhatsApp-Image-2023-06-08-at-12.07.19-AM-750x375-2.jpeg)
ಮಂಗಳೂರು : ಅರುಣ್ ಕುಮಾರ್ ಪುತ್ತಿಲ ರವರು ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀದೇವಿ ರವರ ಆರೋಗ್ಯ ವಿಚಾರಿಸಿದರು.
![](https://veekshakanews.com/wp-content/uploads/2023/06/WhatsApp-Image-2023-06-08-at-12.07.19-AM-750x375-1.jpeg)
ಆಸ್ಪತ್ರೆಗೆ ಭೇಟಿ ನೀಡಿದ ಪುತ್ತಿಲ ರವರು ಶ್ರೀದೇವಿ ಹಾಗೂ ಮನೆಯವರು ಜೊತೆ ಮಾತನಾಡಿ, ಧೈರ್ಯ ತುಂಬಿದರು.