ಸಮಗ್ರ ಸುದ್ದಿ

ನೊಂದ ಜೀವಕ್ಕೆ ಬೇಕಾಗಿದೆ ಆರ್ಥಿಕ ಬೆಳಕು

Click below to Share News

ಕೇರಳ-ಕರ್ನಾಟಕ ಗಡಿಭಾಗದ ಬಾಳೆಮೂಲೆ, ವಾಟೆ ಚಂದ್ರಶೇಖರ್ ಎಂಬವರ ಪತ್ನಿ ವೇದಾವತಿ ಅವರಿಗೆ ಮೇ 21ರಂದು ತಲೆಯಲ್ಲಿ ಅಪರಿಮಿತ ರಕ್ತಸ್ರಾವ ಉಂಟಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ತುರ್ತು ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಚಿಕಿತ್ಸೆಗೆ ಸುಮಾರು 15ಲಕ್ಷ ರೂಗಳಷ್ಟು ಹಣದ ಅಗತ್ಯ ಇದೆ.

ತೀರ ಬಡ ಕುಟುಂಬದ ಇವರಿಗೆ ಮೂವರು ಹೆಣ್ಮಕ್ಕಳು ಮಾತ್ರವಾಗಿದ್ದು, ಇವರಲ್ಲಿ ಒಬ್ಬಳಿಗೆ ವಿವಾಹ ನಿಶ್ಚಯಿಸಲಾಗಿದೆ. ಬಡ ಕುಟುಂಬದ ಈ ಕರುಣಾಜನಕ ಪರಿಸ್ಥಿತಿಯಿಂದ ಪಾರಾಗಿಸಲು ನಿಮ್ಮ ಕೈಲಾಗುವ ಹಣವನ್ನು ಅಗತ್ಯವಾಗಿ ಹಾಗೂ ತುರ್ತಾಗಿ ನೀಡಿ ಸಹಕರಿಸುವಂತೆ ನಮ್ಮ ಕಳಕಳಿಯ ವಿನಂತಿ.

ಸಹಾಯರ್ಥ ನೀಡುವವರು ಈ ಕೆಳಗಿನ ಫೋನ್ ಪೇ ಸ್ಕ್ಯಾನ್ ಅಥವಾ ನಂಬರ್ ಸಂಪರ್ಕಿಸುವಂತೆ ವಿನಂತಿ.
ಗೂಗಲ್ ಪೇ ಅಥವಾ ಫೋನ್ ಪೇ :9482181462

ನಿಮ್ಮ ಕೈಯಿಂದ ಜೀವವೊಂದು ಉಳಿಯಲಿ…ದಯವಿಟ್ಟು ಕರುಣೆ ತೋರಿ ಸಹಕರಿಸಿ


Click below to Share News

Related Articles

Leave a Reply

Your email address will not be published. Required fields are marked *

Back to top button
error: Content is protected !!